tag:blogger.com,1999:blog-2337114082900519868.post2190433723268092344..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ಚಂದದ ಪುಸ್ತಕ ಬಿಡುಗಡೆ ಕಾರ್ಯಕ್ರಮAntharangadaMaathugaluhttp://www.blogger.com/profile/14437902669286582065noreply@blogger.comBlogger22125tag:blogger.com,1999:blog-2337114082900519868.post-13272691062218753092010-01-25T09:35:07.210-08:002010-01-25T09:35:07.210-08:00ಶ್ಯಾಮಲಾವ್ರೇ, ನಾಡಿನಿಂದ ಹೊರಗಿದ್ದೂ ನಿಮ್ಮೆಲ್ಲರ ಬ್ಲಾಗುಗ...ಶ್ಯಾಮಲಾವ್ರೇ, ನಾಡಿನಿಂದ ಹೊರಗಿದ್ದೂ ನಿಮ್ಮೆಲ್ಲರ ಬ್ಲಾಗುಗಳ ಮೂಲಕ, ಇಂತಹ ಪುಸ್ತಕ ಬಿಡುಗಡೆ ಸಮಾರಂಭಗಳ ಪ್ರೊಸೀಡಿಂಗ್ಸ್ ಹೀಗೆ ಹತ್ತು ಹಲವು ಗವಾಕ್ಷಿಗಳ ಮೂಲಕ ನಮಗೆ ನಾಡಿನ ನುಡಿ ಸೇವೆಯ ಬಗ್ಗೆ ತಿಳೀತಿರುತ್ತೆ. ಧನ್ಯವಾದ ಒಳ್ಳೆಯ ಪರಿಚಯ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2337114082900519868.post-49897496110873209872010-01-08T01:27:14.404-08:002010-01-08T01:27:14.404-08:00ಶಿವು ಸಾರ್....
೧೦ನೇ ತಾರೀಖು ನಾನು ಊರಿನಲ್ಲಿರೋಲ್ಲ. ಮತ್...ಶಿವು ಸಾರ್....<br />೧೦ನೇ ತಾರೀಖು ನಾನು ಊರಿನಲ್ಲಿರೋಲ್ಲ. ಮತ್ತೆ ಅವಕಾಶ ಕಳೆದು ಹೋಗುತ್ತಿದೆ...:-( ನೋಡೋಣ ನಿಮ್ಮೆಲ್ಲರನ್ನು ಭೇಟಿಯಾಗುವ ಅದೃಷ್ಟ ಯಾವಾಗ ಬರುತ್ತೆ ಅಂತ... ಧನ್ಯವಾದಗಳು...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-15161092631624424752010-01-08T01:25:22.406-08:002010-01-08T01:25:22.406-08:00ತೇಜಸ್ವಿನಿಯವರೆ....
ಶ್ರೀವತ್ಸ ಜೋಶಿಯವರು ನನ್ನೊಡನೆ ಮಾತನಾ...ತೇಜಸ್ವಿನಿಯವರೆ....<br />ಶ್ರೀವತ್ಸ ಜೋಶಿಯವರು ನನ್ನೊಡನೆ ಮಾತನಾಡಿದಾಗ, ಅವರು ತಮ್ಮ ಸ್ನೇಹಿತರೊಡನೆ ಈ ಮೈಲ್ ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದನ್ನು ಹೇಳಿದರು. ಅವರ ಜೊತೆ ಮಾತನಾಡಿ ನನಗೆ ತುಂಬಾ ಸಂತಸವಾಯಿತು. ಶ್ರೀ ಸುಬ್ರಹ್ಮಣ್ಯ ಭಟ್ಟರ ಪ್ರತಿಕ್ರಿಯೆಗೆ ನನ್ನ ಉತ್ತರ ನೋಡಿ.. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ, ನಿಮ್ಮ ಪ್ರತಿಕ್ರಿಯೆಗಳು ನನಗೆ ಬರೆಯುವ ಉತ್ಸಾಹ ಕೊಡುತ್ತದೆ.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-40243388250724701222010-01-08T01:21:26.843-08:002010-01-08T01:21:26.843-08:00ಸುಬ್ರಹ್ಮಣ್ಯ ಭಟ್ಟರಿಗೆ ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ......ಸುಬ್ರಹ್ಮಣ್ಯ ಭಟ್ಟರಿಗೆ ನನ್ನ ಬ್ಲಾಗ್ ಲೋಕಕ್ಕೆ ಸ್ವಾಗತ....<br />ಜೋಶಿಯವರು ನಿಜವಾಗಿ ಸಹೃದಯರು. ಅವರು ನಿನ್ನೆ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಆ ದಿನ ಮಾತನಾಡಲು ಸಾಧ್ಯವಾಗಲಿಲ್ಲವೆಂದು ಹೇಳಿದರು. ನನಗಂತೂ ಅತ್ಯಂತ ಸಂತೋಷವಾಯಿತು. ಅವರ ವಿನಮ್ರತೆಯನ್ನು ಎಷ್ಟು ಹೊಗಳಿದರೂ ಸಾಲದು. ನನಗೆ ನಿನ್ನೆಯ ದಿನ ಮಹತ್ತರವಾದ ದಿನ.<br />ನಿಮ್ಮ ತಾಣವನ್ನು ನಾನು ಅನುಸರಿಸುತ್ತಿದ್ದೇನೆ, ಆದರೆ ಗೂಗಲ್ ಖಾತೆ ಇಲ್ಲದಿರುವುದರಿಂದ, ನಿಮ್ಮ ಜಾಲತಾಣದ ವಿಳಾಸ cut and paste ಮಾಡಬೇಕಾಯಿತು.<br />ಹೀಗೇ ನೀವು ನನ್ನ ಅಂತರಂಗದ ಮಾತುಗಳನ್ನೋದಲು ಬರುತ್ತಿರಿ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-60005648345899920832010-01-07T08:36:10.465-08:002010-01-07T08:36:10.465-08:00ಶ್ಯಾಮಲಾ ಮೇಡಮ್,
ದಿನಾಂಕ ೧೦-೧-೨೦೧೦ರ ಭಾನುವಾರ ಬೆಳಿಗ್ಗೆ...ಶ್ಯಾಮಲಾ ಮೇಡಮ್,<br /><br />ದಿನಾಂಕ ೧೦-೧-೨೦೧೦ರ ಭಾನುವಾರ ಬೆಳಿಗ್ಗೆ ೧೦-೩೦ ನಿಮಿಷಕ್ಕೆ ಮಣಿಕಾಂತ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ಇದೆ. ಅವತ್ತು ನಾನು ಬೇಗನೆ [ಹತ್ತುಗಂಟೆಗೆ]ಬರುತ್ತೇನೆ. ನೀವು ಬನ್ನಿ. ಅಲ್ಲಿ ನಾವೆಲ್ಲಾ ಬೇಟಿಯಾಗೋಣ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-2337114082900519868.post-80895420622811471042010-01-06T03:42:06.368-08:002010-01-06T03:42:06.368-08:00kaarya kramadalina ellara vichaara manthanagalanu ...kaarya kramadalina ellara vichaara manthanagalanu chennagi grahisi namage kottiddiri onde hidiyalli dhanyavaadagalu...nimageAnonymoushttps://www.blogger.com/profile/00842149969050814451noreply@blogger.comtag:blogger.com,1999:blog-2337114082900519868.post-64608358191749547892010-01-06T01:16:51.350-08:002010-01-06T01:16:51.350-08:00ಶ್ಯಾಮಲ ಅವರೆ,
ನಿಮ್ಮ ಈ ಸುಂದರ ಅನಿಸಿಕೆಯನ್ನು ಶ್ರೀವತ್ಸ ...ಶ್ಯಾಮಲ ಅವರೆ,<br /><br />ನಿಮ್ಮ ಈ ಸುಂದರ ಅನಿಸಿಕೆಯನ್ನು ಶ್ರೀವತ್ಸ ಅವರು ನನ್ನೊಂದಿಗೆ ಮೈಲ್ನಲ್ಲೂ ಹಂಚಿಕೊಂಡಿದ್ದರು. ತುಂಬಾ ಇಷ್ಟವಾಗಿತ್ತು. ಅವರ ಈ ಸಮಾರಂಭಕ್ಕೆ ಕಾರಣಾಂತರಗಳಿಂದ ಬರಲಾಗಲಿಲ್ಲ! ಆದರೆ ನಿಮ್ಮ ಈ ಸುಂದರ ವರದಿಯನ್ನೋದಿ ನೋಡಿದಷ್ಟೇ ಸಂತೋಷವಾಯಿತು.<br /><br />ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2337114082900519868.post-127330130624357342010-01-06T01:16:04.827-08:002010-01-06T01:16:04.827-08:00ಶ್ರೀಮತಿ ಶ್ಯಾಮಲಾ ರವರೆ,
ಜೋಶಿ ಯವರ ಅಭಿಮಾನಿಗಳಲ್ಲಿ ನಾನು...ಶ್ರೀಮತಿ ಶ್ಯಾಮಲಾ ರವರೆ, <br />ಜೋಶಿ ಯವರ ಅಭಿಮಾನಿಗಳಲ್ಲಿ ನಾನು ಒಬ್ಬ. ಇನ್ನು ವಿಶ್ವೇಶ್ವರ ಭಟ್ಟರು, ಜಯಂತ್ ರವರು, ಮಾಸ್ಟರ್ ರವರು, ಎಲ್ಲರೂ ಸೇರಿದ್ದಾರೆಂದ ಮೇಲೆ ಅದೊಂದು ಸಾಹಿತ್ಯಲೋಕವೇ ಸರಿ...ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಹಾಗೇ ನನ್ನ ತಾಣಕ್ಕೂ ದೃಷ್ಟಿ ಹಾಯಿಸುತ್ತಿರಿ ಅಥವಾ ಹಿಂಬಾಲಿಸುತ್ತಿರಿ. ವಂದನೆಗಳುSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-2337114082900519868.post-7170314495251990552010-01-05T02:22:40.048-08:002010-01-05T02:22:40.048-08:00ಡಾ.ಗುರು ಅವರೆ..
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಜ...ಡಾ.ಗುರು ಅವರೆ..<br />ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಜೋಶಿಯವರ ಬರಹಗಳು ಎಲ್ಲಾ ವರ್ಗಗಳವರನ್ನೂ, ವಯಸ್ಸಿನವರನ್ನೂ ಆಕರ್ಷಿಸುವುದು ಅವರ ಹಾಸ್ಯಭರಿತ ಶೈಲಿಯಿಂದಲೇ.....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-81693409305189014812010-01-04T03:46:11.418-08:002010-01-04T03:46:11.418-08:00ಜೋಷಿಯವರ ಬರಹಗಳು ವಿಚಾರಪೂರ್ಣವಾಗಿ ಹಾಸ್ಯವನ್ನೂ
ಒಳಗೊಂಡಿರ...ಜೋಷಿಯವರ ಬರಹಗಳು ವಿಚಾರಪೂರ್ಣವಾಗಿ ಹಾಸ್ಯವನ್ನೂ <br />ಒಳಗೊಂಡಿರುತ್ತವೆ<br />ಅವರ ಕಾರ್ಯಕ್ರಮ ವೀಕ್ಷಿಸಿದ ನೀವೇ ಪುಣ್ಯವಂತರುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2337114082900519868.post-26198960720571800392010-01-04T00:53:16.645-08:002010-01-04T00:53:16.645-08:00ಚಂದ್ರು ಅವರೆ...
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಎ...ಚಂದ್ರು ಅವರೆ...<br />ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಎಂಥಾ ದುರದೃಷ್ಟ ಗೊತ್ತಾ ಚಂದ್ರು ಅವರೆ.. ನಾನು ನನ್ನ ಯಾವುದೇ ಮಿತ್ರರನ್ನು ಭೇಟಿಯಾಗಲಿಲ್ಲ. ಸಂಪದದ ಮಿತ್ರರೂ ಇದ್ದರಂತೆ... ಒಂದೇ ಅವಸರದಲ್ಲಿದ್ದ ನಾನು, ಜೋಶಿಯವರ ಸಹಿ ಪುಸ್ತಕದಲ್ಲಿ ಸಿಕ್ಕ ತಕ್ಷಣ ಹೊರಗೆ ಬಂದುಬಿಟ್ಟೆ. ನಿಜಕ್ಕೂ ಒಂದೊಳ್ಳೆ ಅವಕಾಶ ಕಳೆದುಕೊಂಡೆ. ಇನ್ನೊಮ್ಮೆ ಅವಕಾಶ ಸಿಕ್ಕರೆ ಖಂಡಿತಾ, ಬ್ಲಾಗ್ ಹಾಗೂ ಸಂಪದ ಮಿತ್ರರನ್ನು ಗುರುತಿಸಲು ಪ್ರಯತ್ನಿಸುತ್ತೇನೆ... :-((AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-46753742330117170252010-01-04T00:49:07.695-08:002010-01-04T00:49:07.695-08:00ಪ್ರಕಾಶ್ ಸಾರ್...
ನಿಮ್ಮ ಪುಸ್ತಕ ಬಿಡುಗಡೆಯ ದಿನ ನಾನು ಬಂದ...ಪ್ರಕಾಶ್ ಸಾರ್...<br />ನಿಮ್ಮ ಪುಸ್ತಕ ಬಿಡುಗಡೆಯ ದಿನ ನಾನು ಬಂದಿದ್ದರೆ, ನನಗೆ ನಿಮ್ಮೆಲ್ಲರ ಪರಿಚಯ ಆಗುತ್ತಿತ್ತು. ಅನಿವಾರ್ಯ ಕಾರಣಗಳಿಂದ ನಾನು ಆ ಅವಕಾಶ ಕಳೆದುಕೊಂಡೆ. ನೋಡೋಣ ಮತ್ತೆ ಯಾವಾಗ ಸಿಗತ್ತೆ ಅಂತ? ನಾನು ಪೂರ್ತಿಯಾಗುವವರೆಗು ಇದ್ದೆ. ಸ್ವಲ್ಪ ನಿಧಾನಿಸಿ ನೋಡಿದ್ದರೆ, ಬಹುಶ: ನಿಮ್ಮ ಗುರುತು ಹಿಡಿಯಬಹುದಿತ್ತೇನೋ... :-( ಚಿತ್ರಗಳನ್ನು ಹಾಕಿ ಖಂಡಿತಾ ನೋಡ್ತೀನಿ. ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-91263941713084963272010-01-04T00:46:05.426-08:002010-01-04T00:46:05.426-08:00ದಿನಕರ್ ಸಾರ್...
ಹೌದು ಅದೊಂದು ಒಳ್ಳೆಯ ಕಾರ್ಯಕ್ರಮ. ನನ್ನ ...ದಿನಕರ್ ಸಾರ್...<br />ಹೌದು ಅದೊಂದು ಒಳ್ಳೆಯ ಕಾರ್ಯಕ್ರಮ. ನನ್ನ ಲೇಖನ ನಿಮಗೆ ಭಾಗವಹಿಸಿದ ಅನುಭವ ಕೊಟ್ಟಿದ್ದರೆ, ನಾನು ಬರೆದಿದ್ದೂ ನಿಜಕ್ಕೂ ಸಾರ್ಥಕ. ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-6282143014931544102010-01-04T00:44:35.835-08:002010-01-04T00:44:35.835-08:00ಪರಾಂಜಪೆ ಸಾರ್...
ನಾನು ಶಿವು ಸಾರ್ ಅವರ ಪುಸ್ತಕ ಬಿಡುಗಡೆಗ...ಪರಾಂಜಪೆ ಸಾರ್...<br />ನಾನು ಶಿವು ಸಾರ್ ಅವರ ಪುಸ್ತಕ ಬಿಡುಗಡೆಗೆ ಬಂದಿದ್ದರೆ, ನಿಮ್ಮ ಪರಿಚಯ ಆಗಿರುತ್ತಿತ್ತು. :-( ಇಲ್ಲಿ ನಾನು ನಿಮ್ಮನ್ನು ನೋಡಿದ್ದರೂ ಗುರುತಿಸಲಾಗುತ್ತಿರಲಿಲ್ಲ... ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-4830367129386475372010-01-04T00:42:35.988-08:002010-01-04T00:42:35.988-08:00ಚುಕ್ಕಿ ಚಿತ್ತಾರದ ಮೇಡಮ್...
ಪ್ರತಿಕ್ರಿಯಿಸಿದ್ದಕ್ಕೆ ಧನ್ಯ...ಚುಕ್ಕಿ ಚಿತ್ತಾರದ ಮೇಡಮ್...<br />ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳುAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-91960294677928453472010-01-04T00:41:27.771-08:002010-01-04T00:41:27.771-08:00ಶಿವು ಸಾರ್...
ನಿಜವಾಗಿ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು....ಶಿವು ಸಾರ್...<br />ನಿಜವಾಗಿ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಎಲ್ಲರ ಮಾತುಗಳೂ ಪ್ರಭಾವಯುತವಾಗಿತ್ತು. ನಿಮಗೆ ನನ್ನ ವಿವರಣೆ ಇಷ್ಟವಾಗಿದ್ದಕ್ಕೆ ನನ್ನ ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-2387510586047816592010-01-03T21:09:23.355-08:002010-01-03T21:09:23.355-08:00ಶ್ಯಾಮಲಾ,
ಈ ಬಾರಿ ನಾನು ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂ...ಶ್ಯಾಮಲಾ,<br /><br />ಈ ಬಾರಿ ನಾನು ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭವನ್ನು ತಪ್ಪಿಸಿಕೊಂಡೆ. ನಾನಂತೂ ಈ ಒಂದು ಅವಕಾಶ ನಿಜಕ್ಕೂ ಕಳೆದುಕೊಂಡೆ. ನಿಮ್ಮನ್ನೂ ಸಹ ಈ ಬಾರಿ ಭೇಟಿಯಾಗಬಹುದಿತ್ತು. ಕಾರಣ ಕಚೇರಿಗೆ ಬಿಡುವಿರದಿರುವುದು. ಅದೂ ಎರಡನೇ ದಿನವೇ ರಜೆ ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಬರಲಿಲ್ಲ. ಸರಳ ನಿರೂಪಣೆಯಿಂದ ಪುಸ್ತಕ ಬಿಡುಗಡೆಯ ವಿಚಾರ ತಿಳಿಸಿದ್ದೀರಿ. ತುಂಬಾ ಖುಷಿಯಾಯಿತು. ಅವರ ವಿಚಿತ್ರಾನ್ನ ಪುಸ್ತಕದ ಎರಡೂ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಅವರೊ ಜೊತೆ ಮಾತಾಡಿದ್ದೆ. ಅದೆಲ್ಲ ನೆನಪುಗಳೂ ಬಂದಿತು. <br /><br />ಈ ಬಾರಿ ನೀವು ಪ್ರಕಾಶ್ ಹೆಗ್ಡೆ, ಮುಂತಾದವರನ್ನು (ನೀವು ಬಲ್ಲ ಬ್ಲಾಗ್ ಮಿತ್ರ/ತ್ರೆ) ಯರನ್ನು ಭೇಟಿಯಾಗಿರಬಹುದು ಎಂದು ತಿಳಿಯುತ್ತೇನೆ.<br /><br />ಧನ್ಯವಾದಗಳು ಮತ್ತು ಸ್ನೇಹದಿಂದ,<br /><br />ಚಂದ್ರುಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2337114082900519868.post-1451251246477496792010-01-03T16:36:22.719-08:002010-01-03T16:36:22.719-08:00ಶ್ಯಾಮಲಾರವರೆ...
ಅಂದು ಬೆಳಗಿನಿಂದಲೇ ಬ್ಲಾಗ್ ಸ್ನೇಹಿತ &...ಶ್ಯಾಮಲಾರವರೆ...<br /><br />ಅಂದು ಬೆಳಗಿನಿಂದಲೇ ಬ್ಲಾಗ್ ಸ್ನೇಹಿತ "ನಮನಾ ಗಣೇಶ್" ಫೋನ್ ಮಾಡಿದ್ದರು..<br />"ಕರ್ಯಕ್ರಮಕ್ಕೆ ಬರುತ್ತೀರಲ್ಲಾ..?"<br />ಅಂದು ಶನಿವಾರ.. ಕೆಲಸಗಾರರಿಗೆ ಪೇಯ್ಮೆಂಟ್ ಕೊಡುವದಿನ..<br />ಒಬ್ಬರ ಮನೆಯ ರೂಫ್ ಕಾಂಕ್ರೀಟ್ ಹಾಕುತ್ತಿದ್ದೆ..<br /><br />ಹೋಗಲೇ ಬೇಕಿತ್ತು...<br /><br />ಜೋಷಿಯವರನ್ನು, ನಮನಾ ಗಣೇಶ್ ಅವರನ್ನು ಭೇಟಿಯಾಗಲೇ ಬೇಕಿತ್ತು..<br /><br />ಅಲ್ಲಿ ಬಂದಾಗ ಹೊರಗಡೆ ನಾಗೇಶ್ ಹೆಗಡೆಯವರಿಂದ ಪ್ರೀತಿಯಿಂದ ಬೈಸಿಕೊಂಡೆ..<br /> ವಿಶ್ವೇಶ್ವರ್ ಭಟ್ ರವರ ಮಾತು ನಡೆಯುತ್ತಿತ್ತು..<br /><br />ಚಕಚಕನೆ ಹಲವರ ಫೋಟೊಗಳನ್ನು ತೆಗೆದು ಕೊಂಡೆ..<br /><br />ಅಷ್ಟರಲ್ಲಿ ಕಾರ್ಯಕ್ರಮ ಮುಗಿಯಿತು...<br />ಜೋಷಿಯವರನ್ನೂ, ಗಣೇಶರನ್ನೂ ಭೇಟಿಯಾಗಿ ಬಂದೆ..<br /><br />ಆರ್ಕುಟ್ ನಲ್ಲಿ ಫೋಟೊ ಹಾಕುವೆ.. ದಯವಿಟ್ಟು ನೋಡಿ...<br /><br />ಕಾರ್ಯಕ್ರಮದ ಪೂರ್ತಿ ವಿವರ ಓದಿ ಖುಷಿಯಾಯಿತು..<br />ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2337114082900519868.post-14058511444252822692010-01-03T05:49:14.712-08:002010-01-03T05:49:14.712-08:00ಶ್ಯಾಮಲಾ ಮೇಡಂ,
ವಿಜಯ ಕರ್ನಾಟಕದಲ್ಲಿ ತಪ್ಪದೆ ಓದುವ ಕಾಲಂ ಗ...ಶ್ಯಾಮಲಾ ಮೇಡಂ,<br />ವಿಜಯ ಕರ್ನಾಟಕದಲ್ಲಿ ತಪ್ಪದೆ ಓದುವ ಕಾಲಂ ಗಳಲ್ಲಿ, ಅವರ ಕಾಲಂ ಸಹ ಒಂದು.... ತುಂಬಾ ಇಂಟರೆಸ್ಟಿಂಗ್ ಆಗಿ ಬರೆಯುತ್ತಾರೆ..... ಅವರ ಪುಸ್ತಕ ಬಿಡುಗಡೆ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ, ನಿಮ್ಮ ಲೇಖನ ಓದಿ ಭಾಗವಹಿಸಿದ ಅನುಭವವಾಯಿತು....ಧನ್ಯವಾದ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2337114082900519868.post-10588965433070593722010-01-03T05:25:02.198-08:002010-01-03T05:25:02.198-08:00ನಾನೂ ಕಾರ್ಯಕ್ರಮಕ್ಕೆ ಬಂದಿದ್ದೆ, ಕೊನೆವರೆಗೂ ಇದ್ದೆ. ಆದರ...ನಾನೂ ಕಾರ್ಯಕ್ರಮಕ್ಕೆ ಬಂದಿದ್ದೆ, ಕೊನೆವರೆಗೂ ಇದ್ದೆ. ಆದರೆ ನಿಮ್ಮ ಪರಿಚಯ ಇರದ ಕಾರಣ ಗುರುತು ಹಿಡಿಯಲು, ಮಾತನಾಡಿಸಲು ಆಗಲಿಲ್ಲ. ನೀವ೦ದ೦ತೆ ಈ ಪುಸ್ತಕ ಬಿಡುಗಡೆ ಆತ್ಮೀಯ ಮತ್ತು ಹೃದಯಸ್ಪರ್ಶಿ ಆಗಿತ್ತು ಎ೦ಬುದರಲ್ಲಿ ಎರಡು ಮಾತಿಲ್ಲ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-2337114082900519868.post-17319570913870059092010-01-02T18:45:20.357-08:002010-01-02T18:45:20.357-08:00ಶ್ರೀ ವತ್ಸ ಜೋಶಿಯವರ ಅಭಿಮಾನಿಗಳಲ್ಲಿ ನಾನೂ ಒಬ್ಬಳು.
ಅವರ ಬ...ಶ್ರೀ ವತ್ಸ ಜೋಶಿಯವರ ಅಭಿಮಾನಿಗಳಲ್ಲಿ ನಾನೂ ಒಬ್ಬಳು.<br />ಅವರ ಬಗೆಗಿನ ನಿಮ್ಮ ಬರಹ ಉತ್ತಮವಾಗಿದೆ.<br />ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-2337114082900519868.post-30068309652983916912010-01-02T18:17:16.891-08:002010-01-02T18:17:16.891-08:00ಶ್ಯಾಮಲ ಮೇಡಮ್,
ಶ್ರೀವತ್ಸ ಜೋಶಿಯವರ ಭಾನುವಾರದ ಕಾಲಂ ತಪ್ಪ...ಶ್ಯಾಮಲ ಮೇಡಮ್,<br /><br />ಶ್ರೀವತ್ಸ ಜೋಶಿಯವರ ಭಾನುವಾರದ ಕಾಲಂ ತಪ್ಪದೇ ಓದುವುದರಲ್ಲಿ ನಾನು ಒಬ್ಬ. ನಾನು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಬೇಕೇಂದರೂ ಕೆಲಸ ಒತ್ತಡದಿಂದಾಗಿ ಬರಲಾಗಲ್ಲಿಲ್ಲವೆಂಬ ವಿಶಾಧವಿದೆ. ನೀವು ಭಾಗವಹಿಸಿ ಅಲ್ಲಿನ ಸಂಪೂರ್ಣ ವಿವರಣೆಯನ್ನು ನೀಡಿರುವುದು ನಾನು ಭಾಗವಹಿಸಿದಷ್ಟು ಖುಷಿಯಾಯಿತು...shivu.khttps://www.blogger.com/profile/02536252774463776294noreply@blogger.com