tag:blogger.com,1999:blog-2337114082900519868.post8846407293396723295..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: "ದಿವ್ಯ" ನಿರ್ಲಕ್ಷ್ಯAntharangadaMaathugaluhttp://www.blogger.com/profile/14437902669286582065noreply@blogger.comBlogger10125tag:blogger.com,1999:blog-2337114082900519868.post-39485436131108410172009-11-29T07:31:14.867-08:002009-11-29T07:31:14.867-08:00ಆಜಾದ್ ಸಾರ್...
ಜೀವನದಲ್ಲಿ ಅನುಭವ ಎಲ್ಲಾ ಪಾಠಗಳನ್ನೂ ಕಲಿಸ...ಆಜಾದ್ ಸಾರ್...<br />ಜೀವನದಲ್ಲಿ ಅನುಭವ ಎಲ್ಲಾ ಪಾಠಗಳನ್ನೂ ಕಲಿಸುತ್ತದೆ... ’ಅವರು’ ತುಂಬಾ ನೊಂದಿದ್ದಾರೆ, ಈಗಾದರೂ ಸಂತೋಷವಾಗಿರಲಿ ಎಂಬುದೇ ನನ್ನ ಹಾರೈಕೆ... ಯಾರನ್ನೂ ದ್ವೇಷಿಸುವುದು ನನ್ನ ಕೈಯಲ್ಲಾಗದ ಕೆಲಸ. ಅವರು ನನ್ನನ್ನು ನೋಯಿಸಿದ ಪರಿ ಮತ್ತು ವಿಚಾರವನ್ನು ದ್ವೇಷಿಸುತ್ತೇನೆಯೇ ಹೊರತು, ವ್ಯಕ್ತಿಯನ್ನು ಅಲ್ಲ... ನಿಮ್ಮ ’ಕಲ್ಲು ಕರಗಲಿ’ ಎಂಬ ಹಾರೈಕೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-74803590916913739992009-11-29T04:45:16.619-08:002009-11-29T04:45:16.619-08:00ಶ್ಯಾಮಲಾ, ದಿವ್ಯ ನಿರ್ಲಕ್ಷ್ಯಕ್ಕೆ ಭವ್ಯ ನಿರ್ಲಕ್ಷ್ಯ ಮದ್ದ...ಶ್ಯಾಮಲಾ, ದಿವ್ಯ ನಿರ್ಲಕ್ಷ್ಯಕ್ಕೆ ಭವ್ಯ ನಿರ್ಲಕ್ಷ್ಯ ಮದ್ದು...ಆದ್ರೂ ನಿಮ್ಮ ಸಹೃದಯತೆ ಮೆಚ್ಚುವಂತಹುದೇ, ಕೇಡು ಮಾಡುವವರಿಗೆ ಒಳ್ಳೆಯದನು ಮಾಡುವವರು ಬಹಳ ಅಪರೂಪ...ನಿಮ್ಮ ಪ್ರಯತ್ನದಿಂದ ಆ ಕಲ್ಲು ಕರಗಬಹುದು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2337114082900519868.post-63104373255561657682009-11-27T08:41:48.261-08:002009-11-27T08:41:48.261-08:00ಶಿವು ಸಾರ್...
ಅವರಿನ್ನೂ ಮತ್ತೆ ಮತ್ತೆ ನನ್ನ ತಪ್ಪುಗಳನ್ನು...ಶಿವು ಸಾರ್...<br />ಅವರಿನ್ನೂ ಮತ್ತೆ ಮತ್ತೆ ನನ್ನ ತಪ್ಪುಗಳನ್ನು ಹುಡುಕುವುದರಲ್ಲೇ ಇದ್ದಾರೆ. ನಾನು ಅವರ ತಪ್ಪುಗಳನ್ನು ಮರೆತು ಮದುವೆಗೆ ಹೋಗುವ ತಯ್ಯಾರಿಯಲ್ಲಿದ್ದೇನೆ.... ಕೆಲವರು ತಮ್ಮ ಸುತ್ತ ಒಂದು ಕೆಲಸಕ್ಕೆ ಬಾರದ ಭದ್ರವಾದ ಕೋಟೆಯನ್ನು ಕಟ್ಟಿಕೊಂಡು ಬಿಟ್ಟಿರುತ್ತಾರೆ.. ಅದರಿಂದ ಅವರು ಹೊರಗೆ ಹಣಿಕಿ ನೋಡಲು ಕೂಡ ಇಷ್ಟ ಪಡೋಲ್ಲ.. ಅದೇ ಪ್ರಪಂಚ ಎಂದು ಕೊಂಡಿರುತ್ತಾರೆ... ಈ ’ಇವರೂ’ ಅದೇ ತರಹದವರು.... ಹೋಗಲಿ ಬಿಡಿ ಅವರ ಪ್ರಪಂಚದಲ್ಲಿ ಅವರು ಸುಖವಾಗಿರಲಿ... ನಾನು ಇದೆಲ್ಲವನ್ನೂ ಮೆಟ್ಟಿ better human being ಆಗಲು ಬಯಸುತ್ತೇನೆ. ಪುಸ್ತಕ ಬಿಡುಗಡೆಯ ಕೆಲಸವೆಲ್ಲಾ ಮುಗಿಸಿ ಬಂದಿದ್ದೀರಿ... ಅಭಿನಂದನೆಗಳು ಹಾಗೂ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.......AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-11967240359062658062009-11-27T08:37:11.833-08:002009-11-27T08:37:11.833-08:00ಗೌತಮ್ ಹೆಗಡೆಯವರಿಗೆ ನನ್ನ ಮನೆಯಂಗಳಕ್ಕೆ ಸ್ವಾಗತ......
ಹೌ...ಗೌತಮ್ ಹೆಗಡೆಯವರಿಗೆ ನನ್ನ ಮನೆಯಂಗಳಕ್ಕೆ ಸ್ವಾಗತ......<br />ಹೌದು ಇದು ಕೀಲಿಸುವ ಅವಸರದಲ್ಲಿ ಆಗಿರುವ ತಪ್ಪು, ನಿಮ್ಮ ಕಣ್ಣಿಗೆ ಬಿದ್ದಿದೆ... ಈಗ ತಿದ್ದಿದ್ದೇನೆ ನೋಡಿ.... ಧನ್ಯವಾದಗಳು.........AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-1456544780658183372009-11-27T07:54:45.297-08:002009-11-27T07:54:45.297-08:00ನಿಮ್ಮ ಅವರಿಗೆ ದಿವ್ಯ ನಿರ್ಲಕ್ಷ್ಯವಿದ್ದರೂ ನೀವು ಅವರನ್ನು ...ನಿಮ್ಮ ಅವರಿಗೆ ದಿವ್ಯ ನಿರ್ಲಕ್ಷ್ಯವಿದ್ದರೂ ನೀವು ಅವರನ್ನು ನೆನಪಿಸಿಕೊಳ್ಳುತ್ತಿದ್ದೀರಿ. ಅಂದರೆ ನಿಮಗೆ ಅವರ ಬಗ್ಗೆ ಖಂಡಿತ ನಿರ್ಲಕ್ಷ್ಯವಿಲ್ಲ. ತಪ್ಪುಗಳು ಯಾವಕಡೆಯಿಂದ ಆಗಿದ್ದರೂ ಪರಿಹಾರ ಎಲ್ಲಿಂದಲಾದರೂ ಶುರುವಾಗಲೇಬೇಕಲ್ಲವೇ. ಅವರು ಮರೆತಿದ್ದರೂ ನೀವೆ ಹೋಗಿ ಅವರ ಗಮನ ಸೆಳೆದುಬಿಡಿ. <br />ಮುಂದೆ ಎಲ್ಲಾ ಒಳ್ಳೆಯದಾಗಬಹುದು.<br />ಏನಂತೀರಿ.!shivu.khttps://www.blogger.com/profile/02536252774463776294noreply@blogger.comtag:blogger.com,1999:blog-2337114082900519868.post-699756637992513332009-11-26T08:39:20.508-08:002009-11-26T08:39:20.508-08:00ಚೆನ್ನಾಗಿದೆ. ಆದರೆ ಒಂದೇ ಒಂದು ತಿದ್ದುಪಡಿ . ' ಕದಂಬ ...ಚೆನ್ನಾಗಿದೆ. ಆದರೆ ಒಂದೇ ಒಂದು ತಿದ್ದುಪಡಿ . ' ಕದಂಬ ಬಾಹು ' ಅಂತ ಬರೆದಿದ್ದೀರಿ. ಅದು 'ಕಬಂಧ ಬಾಹು ' ಅಂತ ಆಗಬೇಕಿತ್ತು ಅಲ್ವಾ?...ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-2337114082900519868.post-17344199772043480822009-11-25T23:02:43.429-08:002009-11-25T23:02:43.429-08:00ಚಂದ್ರು ಸಾರ್...
ನೀವು ಹೇಳುವುದು ಸರಿ... ನಿರ್ಲಕ್ಷ್ಯಕ್ಕೆ...ಚಂದ್ರು ಸಾರ್...<br />ನೀವು ಹೇಳುವುದು ಸರಿ... ನಿರ್ಲಕ್ಷ್ಯಕ್ಕೆ ನಿರ್ಲಕ್ಷ್ಯವೇ ಮದ್ದು.... ಆದರೆ ನಾನವರನ್ನು ನಿರ್ಲಕ್ಷಿಸಿಯೂ ಇಲ್ಲ... ದ್ವೇಷಿಸುತ್ತಲೂ ಇಲ್ಲ...ಬದಲಾಗಿ ಕ್ಷಮಿಸಿಬಿಡುವ ಪ್ರಯತ್ನದಲ್ಲಿದ್ದೇನೆ.... ಈಗ ಅದು ನನ್ನನ್ನು ಅಷ್ಟೊಂದು ಬಾಧಿಸುತ್ತಿಲ್ಲ.... ಧನ್ಯವಾದಗಳು...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-86750133014961277102009-11-25T03:23:45.303-08:002009-11-25T03:23:45.303-08:00ನಿರ್ಲಕ್ಷ್ಯಕ್ಕೆ ನಿರ್ಲಕ್ಷ್ಯವೇ ಮದ್ದು. ಮೊದಲಬಾರಿ ಹೀಗಾದ...ನಿರ್ಲಕ್ಷ್ಯಕ್ಕೆ ನಿರ್ಲಕ್ಷ್ಯವೇ ಮದ್ದು. ಮೊದಲಬಾರಿ ಹೀಗಾದಾಗ ನಿಜಕ್ಕೂ ಬೇಸರ, ನೋವು, ಹತಾಶೆಗಳಾಗುತ್ತವೆ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-2337114082900519868.post-46211477536643816512009-11-23T07:51:48.016-08:002009-11-23T07:51:48.016-08:00ಹೌದು ಡಾ.ಗುರು ಅವರೇ... ಇದು ಪ್ರಥಮ ಅನುಭವವಾಗಿದ್ದರಿಂದ ಮತ...ಹೌದು ಡಾ.ಗುರು ಅವರೇ... ಇದು ಪ್ರಥಮ ಅನುಭವವಾಗಿದ್ದರಿಂದ ಮತ್ತು ಸಂಬಂಧದಲ್ಲಿ ತೀರಾ ಹತ್ತಿರದವರಾದ್ದರಿಂದ, ಕೊಂಚ ಜಾಸ್ತಿನೇ ನೋವಾಗಿತ್ತು.. ಈಗ ಪರವಾಗಿಲ್ಲ... ನೋವನ್ನು ಹಿಂದೆ ಬಿಟ್ಟು ಮುಂದೆ ಪಯಣಿಸಿದ್ದೇನೆ. ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-84914283932165423462009-11-23T03:11:03.909-08:002009-11-23T03:11:03.909-08:00ಕೆಲವೊಮ್ಮೆ ನಮಗೆ ಗೊತ್ತಿಲ್ಲದೇ ಇಂತಹ ನೋವುಗಳಿಗೆ ಬಿದ್ದಿರು...ಕೆಲವೊಮ್ಮೆ ನಮಗೆ ಗೊತ್ತಿಲ್ಲದೇ ಇಂತಹ ನೋವುಗಳಿಗೆ ಬಿದ್ದಿರುತ್ತೇವೆ,<br />ಅವರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಡಿ<br />ಮನುಷ್ಯನೇ ಸ್ವಭಾವವೇ ಹಾಗೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com