tag:blogger.com,1999:blog-2337114082900519868.post9141838941230103835..comments2023-07-15T05:05:25.762-07:00Comments on ಅಂತರಂಗದ ಮಾತುಗಳು ..... ಅಂತರಂಗದಾ ಮೃದಂಗ ಅಂತು ತೋಂತನಾನ..............: ಮಧ್ಯ ವಯಸ್ಸು..........AntharangadaMaathugaluhttp://www.blogger.com/profile/14437902669286582065noreply@blogger.comBlogger15125tag:blogger.com,1999:blog-2337114082900519868.post-86242032100441378022010-07-05T01:16:45.537-07:002010-07-05T01:16:45.537-07:00ಕಾಕಾ....
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....ಕಾಕಾ....<br />ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-70500116753604015932010-07-02T03:43:22.805-07:002010-07-02T03:43:22.805-07:00ಶ್ಯಾಮಲಾ,
ಏನನ್ನಾದರೂ ಸಾಧಿಸಬೇಕೆನ್ನುವ ಭಾವನೆ ಸರಿಯಲ್ಲ ಎನ...ಶ್ಯಾಮಲಾ,<br />ಏನನ್ನಾದರೂ ಸಾಧಿಸಬೇಕೆನ್ನುವ ಭಾವನೆ ಸರಿಯಲ್ಲ ಎನ್ನುವದು ನನ್ನ ಭಾವನೆ. ಮಾನವಜೀವಿಯ ಹೊರತಾಗಿ, ಈ ಪ್ರಪಂಚದಲ್ಲಿಯ ಇತರ ಸಸ್ಯ ಹಾಗು ಜೀವಿಗಳು<br />‘ಇರು’ತ್ತವೆ ಹಾಗು ‘ಹೋಗು’ತ್ತವೆ. ಅದೇ ರೀತಿ ನಮಗೂ ಸಹ ಸಹಜವಾದದ್ದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-2337114082900519868.post-9402856605193314802010-06-30T08:44:30.727-07:002010-06-30T08:44:30.727-07:00ಧನ್ಯವಾದಗಳು ಸುಬ್ರಹ್ಮಣ್ಯ ಸಾರ್...
ಜವಾಬ್ದಾರಿಗಳೆಲ್ಲ ಮುಗ...ಧನ್ಯವಾದಗಳು ಸುಬ್ರಹ್ಮಣ್ಯ ಸಾರ್...<br />ಜವಾಬ್ದಾರಿಗಳೆಲ್ಲ ಮುಗಿದ ನಂತರವೇ ನಮಗೆ ಕ್ರಿಯಾಶೀಲ ಚಟುವಟಿಕೆಗಳ ಅವಶ್ಯಕತೆ ಹೆಚ್ಚಿರುತ್ತದೆ. ನಿರಂತರ ಕ್ರಿಯಾಶೀಲತೆಯಲ್ಲಿ ಬೇರೆ ಯಾವ ಯೋಚನೆಗೂ ಸಮಯವೆಲ್ಲಿ ಸಿಗಬೇಕು ಅಲ್ಲವೇ...?<br /><br />ಡಾ.ಮೂರ್ತಿ ಸಾರ್...<br /><br />ನೇಮಿಚಂದ್ರ ನನ್ನ ಮೆಚ್ಚಿನ ಲೇಖಕಿ. ನಾನು ಅವರ ಕೆಲವು ಬರಹಗಳನ್ನು ಓದಿದ್ದೇನೆ. ನಾಗೇಶ್ ಹೆಗಡೆಯವರ ಪುಸ್ತಕಗಳು ಬಿಡುಗಡೆಯಾದಾಗ, ನೇಮಿಚಂದ್ರ ಕೂಡ ಒಬ್ಬ ಅತಿಥಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ಅವರ ಮಾತು ಕೇಳುವುದೂ ಒಂದು ಮುಖ್ಯ ಆಕರ್ಷಣೆಯಾಗಿತ್ತು ನನಗೆ. ಧನ್ಯವಾದಗಳು ಮತ್ತೆ ಬಂದು ನೇಮಿಚಂದ್ರರನ್ನು ಪ್ರಸ್ತಾಪಿಸಿದ್ದಕ್ಕೆ...AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-57479456471678864702010-06-30T06:34:15.291-07:002010-06-30T06:34:15.291-07:00ನೇಮಿಚಂದ್ರ ಕನ್ನಡದ ಅತ್ಯಂತ ಕ್ರಿಯಾಶೀಲ ಬರಹಗಾರ್ತಿ.ಅವರ ಎಲ...ನೇಮಿಚಂದ್ರ ಕನ್ನಡದ ಅತ್ಯಂತ ಕ್ರಿಯಾಶೀಲ ಬರಹಗಾರ್ತಿ.ಅವರ ಎಲ್ಲಾ ಬರಹಗಳಲ್ಲಿ ಬದುಕಿನ ಬಗ್ಗೆ ಒಂದು ಪಾಸಿಟಿವ್ ಅಪ್ರೋಚ್ ಇದೆ.ಅವರ 'ಬದುಕು ಬದಲಿಸಬಹುದು'ಮತ್ತು 'ಸಮಗ್ರ ಕಥೆಗಳು'ಅದ್ಭುತ ಪುಸ್ತಕಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-2337114082900519868.post-45447968354005617392010-06-30T05:18:23.596-07:002010-06-30T05:18:23.596-07:00ಉತ್ತಮ ಚಿಂತನೆಯ ಬರಹ. ಕ್ರಿಯಾಶೀಲತೆ, ಚಟುವಟಿಕೆಗಳಿದ್ದಲ್ಲಿ...ಉತ್ತಮ ಚಿಂತನೆಯ ಬರಹ. ಕ್ರಿಯಾಶೀಲತೆ, ಚಟುವಟಿಕೆಗಳಿದ್ದಲ್ಲಿ ಮುಪ್ಪಿನ ಯೋಚನೆಯೆ ಬರಲಾರದೇನೋ !.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-2337114082900519868.post-76604471414062204752010-06-30T00:35:32.190-07:002010-06-30T00:35:32.190-07:00ಖಂಡಿತಾ ಸತ್ಯವಾದ ಮಾತು ಸೀತಾರಾಮ್ ಸಾರ್...
ಜೀವನದ ಎಲ್ಲಾ ಘ...ಖಂಡಿತಾ ಸತ್ಯವಾದ ಮಾತು ಸೀತಾರಾಮ್ ಸಾರ್...<br />ಜೀವನದ ಎಲ್ಲಾ ಘಟ್ಟಗಳಲ್ಲೂ, ಒಂದು ಗುರಿ ಇರಲೇ ಬೇಕು. ಜೊತೆಗೆ ವಯಸ್ಸು ಹೆಚ್ಚಾದಂತೆ, ಕ್ರಿಯಾಶೀಲತೆಯೂ ಇರಲೇಬೇಕು. ಮನಸ್ಸು ಸದಾ ಏನಾದರೂ ಮಾಡಬೇಕೆಂದು ತುಡಿಯುತ್ತಿದ್ದರೆ... ಬೇರೆಲ್ಲಾ ನಕಾರಾತ್ಮಕ ವಿಚಾರಗಳಿಂದ ಮುಕ್ತಿ ಹೊಂದಿರುತ್ತದೆ ಮತ್ತು ಪ್ರಫುಲ್ಲವಾಗೂ ಇರುತ್ತದೆ. ಸಾಧಿಸಲು ವಯಸ್ಸು ಅಡ್ಡಿಯಲ್ಲವೆಂಬ ನಿಮ್ಮ ಚಿನ್ನದಂತಾ ಮಾತು ಓದಿ ಸಂತೋಷವಾಯಿತು. ಒಳ್ಳೆಯ ಒಂದು ’ನುಡಿಮುತ್ತು’ ಕೂಡ ಕೊಟ್ಟಿದ್ದೀರಿ, ಧನ್ಯವಾದಗಳು......AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-25812184959987729322010-06-30T00:31:04.906-07:002010-06-30T00:31:04.906-07:00"ಮುಪ್ಪಿನ ತಾರುಣ್ಯ".. ಹೊಸ ಪದ ಎಂದಿದ್ದೀರಿ ಅನ..."ಮುಪ್ಪಿನ ತಾರುಣ್ಯ".. ಹೊಸ ಪದ ಎಂದಿದ್ದೀರಿ ಅನಂತ್... :-) ಅದೇಕೋ ನನಗೆ ಹಾಗೆ ಹೇಳಬೇಕೆನ್ನಿಸಿತು.. ಮಕ್ಕಳು ವೃದ್ಧಾಪ್ಯದಲ್ಲಿ ನಮ್ಮನ್ನು ಪಾಲಿಸ ಬೇಕೆನ್ನುವುದು ಈಗ ಎಷ್ಟು ಪ್ರಸ್ತುತವೋ ನನಗೆ ತಿಳಿದಿಲ್ಲ.. ಆದರೆ ನಮ್ಮ ಭವಿಷ್ಯವನ್ನು ಭದ್ರ ಮಾಡಿಕೊಳ್ಳುವುದು ನಮ್ಮದೇ ಜವಾಬ್ದಾರಿ ಅಥವಾ ಕರ್ತವ್ಯವೆಂದು ನಾ ತಿಳಿದಿರುವೆ. ಹತ್ತಿರವಿರಲಿ, ದೂರವಿರಲಿ, ಎಲ್ಲಿಯವರೆಗೆ ನಾವು ಕ್ರಿಯಾಶೀಲರಾಗಿ, ಮಕ್ಕಳಿಗೆ ತೊಂದರೆಯಾಗದಂತೆ ಬದುಕುತ್ತೇವೋ, ಅಲ್ಲಿಯವರೆಗೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಕ್ರಿಯಾಶೀಲತೆ ಇದ್ದಾಗ ಮನಸ್ಸೂ ಧನ್ಯಾತ್ಮಕ ಚಿಂತನೆಯಲ್ಲೇ ತೊಡಗಿ, ನಮ್ಮ ಹಾಗೂ ನಮ್ಮ ಮಕ್ಕಳ ಜೀವನಗಳೆರಡೂ ಪರಸ್ಪರ ಹೆಚ್ಚು ಆತ್ಮೀಯತೆಯಿಂದ ಕೂಡಿರುತ್ತದೆ ಅಲ್ವಾ ಸಾರ್...? ನನ್ನ ಚಿಂತನೆಯನ್ನು ಅನುಮೋದಿಸಿ, ನಿಮ್ಮ ಅಭಿಪ್ರಾಯವನ್ನೂ ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-35314531438184078432010-06-30T00:22:23.498-07:002010-06-30T00:22:23.498-07:00ಡಾ.ಮೂರ್ತಿಯವರೇ...
ನನ್ನ ಮಾತುಗಳನ್ನೋದಲು ಬಂದ ನಿಮಗೆ ಸ್ವ...ಡಾ.ಮೂರ್ತಿಯವರೇ...<br /><br />ನನ್ನ ಮಾತುಗಳನ್ನೋದಲು ಬಂದ ನಿಮಗೆ ಸ್ವಾಗತ. ನೀವು ಹೇಳಿದ್ದು ಅಪ್ಪಟ ಸತ್ಯವೇ.. ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಿದ ನಂತರವಾದರು ಹೆಣ್ಣು ಮಕ್ಕಳು ಎಚ್ಚೆತ್ತುಕೊಂಡು, ತಮ್ಮ ಕ್ರಿಯಾಶೀಲತೆಗೆ ಆದ್ಯತೆ ಕೊಡಬೇಕೆಂಬುದೇ ನನ್ನ ಆಶಯ ಕೂಡ. ನಾನೂ ಅದೇ ಹಾದಿಯಲ್ಲೇ ಇದ್ದೀನಾದ್ದರಿಂದ, ಕೊರಗುವ ವಿಷಯವೇ ಇಲ್ಲ. ಎಲ್ಲ ಹೆಣ್ಣು ಮಕ್ಕಳೂ ಏನಾದರೂ ಸಾಧಿಸಲಿ ಎಂಬುದೇ ನನ್ನ ವಿಚಾರ... ಧನ್ಯವಾದಗಳು ಸಾರ್..AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-16084430462087975222010-06-30T00:18:37.822-07:002010-06-30T00:18:37.822-07:00ತೇಜಸ್ವಿನಿ..
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೌದು ಕ...ತೇಜಸ್ವಿನಿ..<br />ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೌದು ಕೊನೆಯ ಪ್ಯಾರಾ ನನಗೂ ತುಂಬಾ ಇಷ್ಟವಾದದ್ದು ಮತ್ತು ನಾವೂ ಹಾಗೆ ಬದುಕಲು ವಿಚಾರಗಳನ್ನು ಅಳವಡಿಸಿಕೊಳ್ಳಬೇಕು....<br /><br />ಡಾ.ಗುರು ಸಾರ್...<br />ಧನ್ಯವಾದಗಳು ನನ್ನ ಅಭಿಪ್ರಾಯವನ್ನು ಸಹಮೋದಿಸಿದ್ದಕ್ಕೆ...<br /><br />ಶಿವು ಸಾರ್...<br />ಹೌದು ನಮಗೆ ಕ್ರಿಯಾಶೀಲತೆಯೇ ಬದುಕಿನ ಧ್ಯೇಯ ಎಂದು ಬದುಕುತ್ತಿರುವವರ ಅನೇಕ ಉದಾಹರಣೆಗಳಿವೆ. ಅವರನ್ನು ನೋಡಿ ನಾವು ಕಲಿಯಬೇಕೆಂಬುದೇ ನನ್ನ ಅಭಿಪ್ರಾಯ ಕೂಡ. ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2337114082900519868.post-75689131856291311172010-06-30T00:16:12.483-07:002010-06-30T00:16:12.483-07:00ಕ್ರಿಯಾಶೀಲತೆಯಲ್ಲಿ ತೊಡಗಿದ ಮನ ಸದಾತಾರುಣ್ಯದಲ್ಲಿರುತ್ತೆ!!...ಕ್ರಿಯಾಶೀಲತೆಯಲ್ಲಿ ತೊಡಗಿದ ಮನ ಸದಾತಾರುಣ್ಯದಲ್ಲಿರುತ್ತೆ!!<br />ಜೀವನದ ಎಲ್ಲಾ ವಿಭಾಗಗಳಲ್ಲೂ ಗುರಿಯಿಟ್ಟು ಸಾಧಿಸುವ ಚಲವಿದ್ದಲ್ಲಿ ವಯಸ್ಸು ಅಡ್ಡವಾಗದು ಎ೦ದು ನನ್ನ ಎಣಿಕೆ. <br />ಚೆಂದದ ಚಿಂತನಾಸ್ಫೂರ್ತಿಯ ಲೇಖನ!<br />A powerful slogan :<br />Whatever you vividly imagine, ardently desire, sincerely believe, enthusiastically act upon must inevitably come to pass-Paul J.Mayerಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-2337114082900519868.post-72343235890605991762010-06-29T06:56:05.053-07:002010-06-29T06:56:05.053-07:00"ಮುಪ್ಪಿನ ತಾರುಣ್ಯ" ಹೊಸ ಪದದ ಸೇರ್ಪಡೆ. ಎಲ್ಲರ..."ಮುಪ್ಪಿನ ತಾರುಣ್ಯ" ಹೊಸ ಪದದ ಸೇರ್ಪಡೆ. ಎಲ್ಲರ ಜೀವನದಲ್ಲೂ ಮುಪ್ಪು ಅನಪೇಕ್ಷಿತವಾದರೂ ಅನಿವಾರ್ಯದ ಅತಿಥಿ. ವೃದ್ಧಾಶ್ರಮಕ್ಕೆ ಪಾಲಕರನ್ನು ತಲುಪಿಸಿ ನಿಟ್ಟುಸಿರು ಬಿಡುವ ವರ್ತಮಾನ ಸ೦ಸ್ಕೃತಿಯಲ್ಲಿ, ನೆಮ್ಮದಿಯ ಜೀವನ ಅಥವಾ ಇಳಿವಯಸ್ಸಿನಲ್ಲಿ ತಮ್ಮ ಮಕ್ಕಳಿ೦ದ ಅಪೇಕ್ಷಿಸುವ ಪ್ರೀತಿ, ಮಮತೆ ಮರೀಚೆಕೆಯಾಗಯೇ ಉಳಿಯುತ್ತದೇನೋ ಅನ್ನಿಸುತ್ತದೆ. ಇದು ಬದುಕಿನ ಕಹಿ ಸತ್ಯ. <br /><br />ಲೇಖಕರು ಇಲ್ಲಿ ಮುಪ್ಪಿನ ತಾರುಣ್ಯದಲ್ಲಿ ಕ್ರಿಯಾಶೀಲತೆಗೆ ಹೆಚ್ಚು ಒತ್ತು ಕೊಡುವುದರಿ೦ದ ನೆಮ್ಮದಿಯ ಜೀವನವನ್ನು ನಡೆಸಬಹುದು ಎನ್ನುವುದು ಒಪ್ಪವಾದ ಮಾತು. ನಮ್ಮ ಉಳಿದ ಜೀವನವನ್ನು ಒ೦ದು ನಿಶ್ಚಿತ ಗುರಿಯ ಸಾಧನೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಉಳಿದ ದಾರಿಯನ್ನು ಸಾರ್ಥಕಗೊಳಿಸಿಕೊಳ್ಳಬಹುದು ಎನ್ನುವುದು ನನ್ನ ಅನಿಸಿಕೆ. ಉತ್ತಮ ಚಿ೦ತನೆಯನ್ನು ನಮ್ಮ ಮು೦ದಿಟ್ಟ ಶ್ಯಾಮಲಾಗೆ ಧನ್ಯವಾದಗಳು.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-2337114082900519868.post-50495593427405184592010-06-29T06:00:59.906-07:002010-06-29T06:00:59.906-07:00ಶ್ಯಾಮಲ ಮೇಡಮ್,
ಕ್ರಿಯಾಶೀಲತೆ ಇದ್ದಲ್ಲಿ ಮುಪ್ಪು ಮಾರುದೂರ...ಶ್ಯಾಮಲ ಮೇಡಮ್,<br /><br />ಕ್ರಿಯಾಶೀಲತೆ ಇದ್ದಲ್ಲಿ ಮುಪ್ಪು ಮಾರುದೂರವೆನ್ನುವುದು ಎಷ್ಟು ಸತ್ಯವಲ್ಲವೇ. ಅದಕ್ಕೆ ಅಬ್ದುಲ್ ಕಲಾಂ ಉದಾಹರಣೆ. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2337114082900519868.post-45369577761536089092010-06-29T04:09:30.931-07:002010-06-29T04:09:30.931-07:00ಸಂಸಾರದ ಸಾರಥ್ಯ ವಹಿಸಿಕೊಂಡು ಮಕ್ಕಳನ್ನು ಜವಾಬ್ದಾರಿಯುತ ನಾ...ಸಂಸಾರದ ಸಾರಥ್ಯ ವಹಿಸಿಕೊಂಡು ಮಕ್ಕಳನ್ನು ಜವಾಬ್ದಾರಿಯುತ ನಾಗರೀಕರನ್ನಾಗಿ ಮಾಡುವುದು ಕಡಿಮೆ ಸಾಧನೆ ಏನಲ್ಲ ಎನ್ನುವುದು ನನ್ನ ಅನಿಸಿಕೆ.ಹೀಗಾಗಿ ಕೊರಗುವ ಅವಶ್ಯಕತೆ ಇಲ್ಲ.ಇನ್ನು ಜವಾಬ್ದಾರಿಗಳು ಮುಗಿದ ನಂತರ ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಖಂಡಿತಾ ಸಾಧಿಸಬಹುದು.ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ಕಾಲವಾದ ಹೆಸರಾಂತ ಜಲವರ್ಣ ಚಿತ್ರಕಾರ ರಘೋತ್ತಮ್ ಪುಟ್ಟಿಯವರು ಚಿತ್ರಕಲೆಯ ಅಭ್ಯಾಸವನ್ನು ಅರವತ್ತು ವರ್ಷಕ್ಕೆ ಶುರು ಮಾಡಿ ,ತೊಂಬತ್ತೆರಡು ವರುಷಗಳವರೆಗೆ(ಸಾಯುವ ತನಕ)ಚಿತ್ರ ಬರೆಯುತ್ತಲೇ ಇದ್ದರು.ಉತ್ತಮ ಲೇಕನ.ಅಭಿನಂದನೆಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-2337114082900519868.post-20683440366272522192010-06-28T23:27:42.461-07:002010-06-28T23:27:42.461-07:00ನನಗನ್ನಿಸುವ ಮಟ್ಟಿಗೆ ಮುಪ್ಪು ಕೇವಲ ಮನಸ್ಸಿಗೆ ಮಾತ್ರ ಬರುತ...ನನಗನ್ನಿಸುವ ಮಟ್ಟಿಗೆ ಮುಪ್ಪು ಕೇವಲ ಮನಸ್ಸಿಗೆ ಮಾತ್ರ ಬರುತ್ತದೆಯೇ ಹೊರತು ದೇಹಕ್ಕಲ್ಲ<br />ನಾವು ಚಟುವಟಿಕೆಯ ಕೆನ್ದ್ರಬಿನ್ದುವಾದರೆ ಮುಪ್ಪು ಬರುವುದೇ ಇಲ್ಲ<br />ಎಷ್ಟೋ ಯುವಕರು ತಮ್ಮ ಹದಿಹರೆಯದಲ್ಲಿಯೇ ಮುಪ್ಪು ಹಿಡಿದಂತೆ ಇರುತ್ತಾರೆ<br />ಹಾಗಾಗಿ ಮುಪ್ಪು ವಯಸ್ಸಿಗೆ ಸಂಭಂದಿಸಿದ್ದಲ್ಲ ಎನಿಸುತ್ತದೆ<br />ಪಾಶ್ಚಾತ್ಯ ದೇಶಗಳಲ್ಲಿ ವಯಸ್ಸು ೯೦ ದಾಟಿದರೂ ಅವರ ಕೆಲಸ ಅವರೇ ಮಾಡಿಕೊಳ್ಳುತ್ತಾರೆ<br />ಮಕ್ಕಳ ಮೇಲೆ ಅವಲಂಬಿಸುರುವುದೇ ಇಲ್ಲ<br />ಮುಪ್ಪು ಇವರಿಗೆ ಬಂದಿದೆ ಎಂದು ಹೇಳಲು ಸಾದ್ಯವೇ ಇಲ್ಲ, ಅಷ್ಟರ ಮಟ್ಟಿಗೆ ಅವರು ಚುರುಕಾಗಿರುತ್ತಾರೆ<br />ನಿಮ್ಮ ಲೇಖನ ಬಹಳ ಸುಂದರವಾಗಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-2337114082900519868.post-75748817564804913302010-06-28T21:32:48.725-07:002010-06-28T21:32:48.725-07:00ಅಕ್ಕ,
ತುಂಬಾ ಚೆನ್ನಾಗಿದೆ ಲೇಖನ ಹಾಗೂ ಲೇಖನದೊಳಗಿನ್ ಚಿಂತ...ಅಕ್ಕ,<br /><br />ತುಂಬಾ ಚೆನ್ನಾಗಿದೆ ಲೇಖನ ಹಾಗೂ ಲೇಖನದೊಳಗಿನ್ ಚಿಂತನೆ. ಅದರಲ್ಲೂ ಕೊನೆಯ ಪ್ಯಾರಾ ಮತ್ತೂ ಇಷ್ಟವಾಯಿತು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com